ವಿಷಯ : ಅಗ್ನಿ ,ನೀರು,ಕಳ್ಳ ಮುಂತಾದವುಗಳ ಉಪಟಳ ದೂರವಾಗಲು
ಅಧ್ಯಾಯ 9: ಅತ್ತೌಬಃ (ಪಶ್ಚಾತ್ತಾಪ), ಸೂಕ್ತ 128,129
ﻟَﻘَﺪْ ﺟَﺎٓءَﻛُﻢْ ﺭَﺳُﻮﻝٌ ﻣِّﻦْ ﺃَﻧﻔُﺴِﻜُﻢْ ﻋَﺰِﻳﺰٌ ﻋَﻠَﻴْﻪِ ﻣَﺎ ﻋَﻨِﺘُّﻢْ ﺣَﺮِﻳﺺٌ ﻋَﻠَﻴْﻜُﻢ ﺑِﭑﻟْﻤُﺆْﻣِﻨِﻴﻦَ ﺭَءُﻭﻑٌ ﺭَّﺣِﻴﻢٌ
ﻓَﺈِﻥ ﺗَﻮَﻟَّﻮْا۟ ﻓَﻘُﻞْ ﺣَﺴْﺒِﻰَ ٱﻟﻠَّﻪُ ﻻَٓ ﺇِﻟَٰﻪَ ﺇِﻻَّ ﻫُﻮَ ۖ ﻋَﻠَﻴْﻪِ ﺗَﻮَﻛَّﻠْﺖُ ۖ ﻭَﻫُﻮَ ﺭَﺏُّ ٱﻟْﻌَﺮْﺵِ ٱﻟْﻌَﻈِﻴﻢِ
ಇದನ್ನು ಸುಬಹಿ ಹಾಗೂ ಅಸರಿನ ನಂತರ 7 ಬಾರಿ ಪಾರಾಯಣ ಮಾಡಿದರೆ ಅಗ್ನಿ , ನೀರು , ಕಳ್ಳನಿಂದ ತೊಂದರೆ ಉಂಟಾಗದೆಂದೂ , ಶೈತಾನ್ ಮುಂತಾದವುಗಳು ಓಡಿಹೊಗುವುದೆಂದು , ಆಯುಧಗಳ ತೊಂದರೆಯೂ ಇಲ್ಲವಾಗುತ್ತದೆ
ಈ 2 ಆಯತ್ ಓದುವಾಗ ಕೇವಲ ಅವೂಝ್ ಮಾತ್ರ ಓದಿದರೆ ಸಾಕು
ಸಂಗ್ರಹ : ಆಧ್ಯಾತ್ಮಿಕ ಮೂಲಿಕೆಗಳು ಎಂಬಕೃತಿಯಯಿಂದ
✍️ ಮೊಹಮ್ಮದ್ ಶಾಕಿರ್ ರಂತಡ್ಕ ಬೋಲಿಯರ್
Follow this link to join my WhatsApp group: https://chat.whatsapp.com/HiCYOdVoO6dCK84J7wkH7H
0 Comments